Analyse @MBPatil's tweets
"ಬಡತನ ನಿರ್ಮೂಲನೆಯಾಗದ ಸ್ವತಂತ್ರ ಭಾರತ ಹೆಸರಿಗಷ್ಟೇ ಸ್ವತಂತ್ರ" - ಭಗತ್ ಸಿಂಗ್
ಬಲಿದಾನ ದಿನವಾದ ಇಂದು ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಭಾರತ ಮಾತೆಯ ಕೆಚ್ಚೆದೆಯ ಪುತ್ರರಿಗೆ ನನ್ನ ವಿನಮ್ರ ನಮನಗಳು.
ವೀರ ಹುತಾತ್ಮರಿಂದ ಸ್ಫೂರ್ತಿ ಪಡೆದು ಸದೃಢ ಮತ್ತು ಏಕೀಕೃತ ಭಾರತವನ್ನು ನಿರ್ಮಿಸಲು ಪಣ ತೊಟ್ಟು ಕೆಲಸ ಮಾಡೋಣ.
#BhagatSingh https://t.co/VcOqwgd05e
ಬಲಿದಾನ ದಿನವಾದ ಇಂದು ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗ ಮಾಡಿದ ಭಾರತ ಮಾತೆಯ ಕೆಚ್ಚೆದೆಯ ಪುತ್ರರಿಗೆ ನನ್ನ ವಿನಮ್ರ ನಮನಗಳು.
ವೀರ ಹುತಾತ್ಮರಿಂದ ಸ್ಫೂರ್ತಿ ಪಡೆದು ಸದೃಢ ಮತ್ತು ಏಕೀಕೃತ ಭಾರತವನ್ನು ನಿರ್ಮಿಸಲು ಪಣ ತೊಟ್ಟು ಕೆಲಸ ಮಾಡೋಣ.
#BhagatSingh https://t.co/VcOqwgd05e