Analyse @dineshgrao's tweets
@dineshgrao
| 154,969 followers
1
ಕೊಪ್ಪಳದ ದೇವಸ್ಥಾನವೊಂದಕ್ಕೆ ತಳ ಸಮುದಾಯದ ಮಗು ಪ್ರವೇಶ ಮಾಡಿದ ಕಾರಣಕ್ಕೆ ಪೋಷಕರಿಗೆ ದಂಡ ಹಾಕಿರುವುದು ಹಾಗೂ ಗುಬ್ಬಿ ತಾಲ್ಲೂಕಿನಲ್ಲಿ ಪ.ಜಾತಿಯವರಿಗೆ ದೇಗುಲ ಪ್ರವೇಶ ಮಾಡದಂತೆ ತಡೆದಿರುವುದು ಅಮಾನವೀಯ.ಈಗಲೂ ಅಸ್ಪೃಶ್ಯತೆ ಜೀವಂತವಾಗಿರುವುದು ನಾಚಿಕೆ ಪಡಬೇಕಾದ ವಿಷಯ.ಈ ಘಟನೆ ಎಲ್ಲರೂ ಸಮಾನರು ಎಂಬ ಸಂವಿಧಾನದ ಆಶಯವನ್ನೇ ಮಣ್ಣುಪಾಲು ಮಾಡಿದೆ.
ಕೊಪ್ಪಳದ ದೇವಸ್ಥಾನವೊಂದಕ್ಕೆ ತಳ ಸಮುದಾಯದ ಮಗು ಪ್ರವೇಶ ಮಾಡಿದ ಕಾರಣಕ್ಕೆ ಪೋಷಕರಿಗೆ ದಂಡ ಹಾಕಿರುವುದು ಹಾಗೂ ಗುಬ್ಬಿ ತಾಲ್ಲೂಕಿನಲ್ಲಿ ಪ.ಜಾತಿಯವರಿಗೆ ದೇಗುಲ ಪ್ರವೇಶ ಮಾಡದಂತೆ ತಡೆದಿರುವುದು ಅಮಾನವೀಯ.ಈಗಲೂ ಅಸ್ಪೃಶ್ಯತೆ ಜೀವಂತವಾಗಿರುವುದು ನಾಚಿಕೆ ಪಡಬೇಕಾದ ವಿಷಯ.ಈ ಘಟನೆ ಎಲ್ಲರೂ ಸಮಾನರು ಎಂಬ ಸಂವಿಧಾನದ ಆಶಯವನ್ನೇ ಮಣ್ಣುಪಾಲು ಮಾಡಿದೆ.