Analyse @dineshgrao's tweets
@dineshgrao
| 154,969 followers
2
ಕೇಂದ್ರ ಕೊರೊನಾದಂತಹ ಸಂಕಷ್ಟ ಕಾಲದಲ್ಲೂ 'ಪಿಎಂ ಕೇರ್ಸ್' ಮೂಲಕ ಜನರಿಂದ ಭಾವನಾತ್ಮಕವಾಗಿ ಹಣ ಲೂಟಿ ಮಾಡಿದೆ.
PMCares ಮೂಲಕ ಸಂಗ್ರಹಿಸಿದ ಹಣ ಕೊರೊನಾ ನಿಭಾಯಿಸಲು ಬಳಕೆಯಾಗಬೇಕು.
ಆದರೆ PMCaresನ ಹಣಕ್ಕೆ ಅಪ್ಪ ಅಮ್ಮನೆ ಇಲ್ಲದಿರುವುದು ಈಗ ಸಾಬೀತಾಗಿದೆ.
ಹಾಗಾದರೆ ದೇಣಿಗೆ ರೂಪದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ಯಾರ ಉದ್ಧಾರಕ್ಕೆ?
ಕೇಂದ್ರ ಕೊರೊನಾದಂತಹ ಸಂಕಷ್ಟ ಕಾಲದಲ್ಲೂ 'ಪಿಎಂ ಕೇರ್ಸ್' ಮೂಲಕ ಜನರಿಂದ ಭಾವನಾತ್ಮಕವಾಗಿ ಹಣ ಲೂಟಿ ಮಾಡಿದೆ.
PMCares ಮೂಲಕ ಸಂಗ್ರಹಿಸಿದ ಹಣ ಕೊರೊನಾ ನಿಭಾಯಿಸಲು ಬಳಕೆಯಾಗಬೇಕು.
ಆದರೆ PMCaresನ ಹಣಕ್ಕೆ ಅಪ್ಪ ಅಮ್ಮನೆ ಇಲ್ಲದಿರುವುದು ಈಗ ಸಾಬೀತಾಗಿದೆ.
ಹಾಗಾದರೆ ದೇಣಿಗೆ ರೂಪದಲ್ಲಿ ಸಾರ್ವಜನಿಕರಿಂದ ಸಂಗ್ರಹಿಸಿದ ಹಣ ಯಾರ ಉದ್ಧಾರಕ್ಕೆ?