Analyse @dineshgrao's tweets
@dineshgrao
| 154,969 followers
1
ಈ ಬಾರಿಯ ಅಧಿವೇಶನ ಕಾಟಾಚಾರಕ್ಕೆ ನಡೆದಿದೆ.
ಸರ್ಕಾರದ ಆಡಳಿತ ವೈಫಲ್ಯ, ಕೊರೊನಾ ಸಂಕಷ್ಟ ಹಾಗೂ ಬೆಲೆಯೇರಿಕೆಯ ವಿಷ ವರ್ತುಲದಲ್ಲಿ ಜನಸಾಮಾನ್ಯ ಸಿಲುಕಿಕೊಂಡಿದ್ದಾನೆ.
ಹಾಗಾಗಿ ಈ ಅಧಿವೇಶನ ಪ್ರಸಕ್ತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ವೇದಿಕೆಯಾಗಬೇಕೆಂಬ ಉದ್ದೇಶದಿಂದ ನಮ್ಮ ಪಕ್ಷ ಶ್ರಮಿಸಿತ್ತು.
ಆದರೆ ಈ ಅಧಿವೇಶನದ ಉದ್ದೇಶವೇ ಹಾಳಾಗಿದೆ.
ಈ ಬಾರಿಯ ಅಧಿವೇಶನ ಕಾಟಾಚಾರಕ್ಕೆ ನಡೆದಿದೆ.
ಸರ್ಕಾರದ ಆಡಳಿತ ವೈಫಲ್ಯ, ಕೊರೊನಾ ಸಂಕಷ್ಟ ಹಾಗೂ ಬೆಲೆಯೇರಿಕೆಯ ವಿಷ ವರ್ತುಲದಲ್ಲಿ ಜನಸಾಮಾನ್ಯ ಸಿಲುಕಿಕೊಂಡಿದ್ದಾನೆ.
ಹಾಗಾಗಿ ಈ ಅಧಿವೇಶನ ಪ್ರಸಕ್ತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ವೇದಿಕೆಯಾಗಬೇಕೆಂಬ ಉದ್ದೇಶದಿಂದ ನಮ್ಮ ಪಕ್ಷ ಶ್ರಮಿಸಿತ್ತು.
ಆದರೆ ಈ ಅಧಿವೇಶನದ ಉದ್ದೇಶವೇ ಹಾಳಾಗಿದೆ.