Analyse @dineshgrao's tweets
@dineshgrao
| 154,969 followers
3
ಜನ ಸಂಕಲ್ಪ ಯಾತ್ರೆಯಲ್ಲಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಬೊಮ್ಮಾಯಿಯವರು ರಸ್ತೆಗುಂಡಿಗಳ ಬಗ್ಗೆಯೂ ಬಾಯಿ ಬಿಡಲಿ. ಧರ್ಮ,ದೇವರು,ಮಂದಿರ,ಮಸೀದಿಯ ರಾಜಕಾರಣ ಮಾಡಿದರೆ ಸಾಲದು.
ಜನರಿಗೆ ಮೂಲಸೌಕರ್ಯ ಒದಗಿಸುವುದು ಕೂಡ ಸರ್ಕಾರದ ಕರ್ತವ್ಯ.
ಬೊಮ್ಮಾಯಿಯವರಿಗೆ ಜನರ ಜೀವದ ಬಗ್ಗೆ ಕಾಳಜಿಯಿದ್ದರೆ ಸಾವಿನ ಗುಂಡಿಗಳಾಗಿರುವ ರಸ್ತೆ ಸರಿ ಮಾಡಿಸಲಿ.
ಜನ ಸಂಕಲ್ಪ ಯಾತ್ರೆಯಲ್ಲಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಬೊಮ್ಮಾಯಿಯವರು ರಸ್ತೆಗುಂಡಿಗಳ ಬಗ್ಗೆಯೂ ಬಾಯಿ ಬಿಡಲಿ. ಧರ್ಮ,ದೇವರು,ಮಂದಿರ,ಮಸೀದಿಯ ರಾಜಕಾರಣ ಮಾಡಿದರೆ ಸಾಲದು.
ಜನರಿಗೆ ಮೂಲಸೌಕರ್ಯ ಒದಗಿಸುವುದು ಕೂಡ ಸರ್ಕಾರದ ಕರ್ತವ್ಯ.
ಬೊಮ್ಮಾಯಿಯವರಿಗೆ ಜನರ ಜೀವದ ಬಗ್ಗೆ ಕಾಳಜಿಯಿದ್ದರೆ ಸಾವಿನ ಗುಂಡಿಗಳಾಗಿರುವ ರಸ್ತೆ ಸರಿ ಮಾಡಿಸಲಿ.