Analyse @dineshgrao's tweets
@dineshgrao
| 154,969 followers
ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕಾಳಿದಾಸ-ಬಿ ವಿ ಕೆ ಅಯ್ಯಂಗಾರ್ ರಸ್ತೆ ₹6 ಕೋಟಿ ವೆಚ್ಚದಲ್ಲಿ ಫುಟ್ಪಾತ್ ಅಭಿವೃದ್ಧಿ ಮತ್ತು ಡಾಂಬರೀಕರಣ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದೆನು.
ಕರ್ನಾಟಕ ಕುರುಬರ ಸಂಘದ ವೆಂಕಟೇಶ್ ಮೂರ್ತಿ ಮತ್ತು ಮಹಾಬೋಧಿ ಸೊಸೈಟಿಯ ಸನ್ಯಾಸಿಗಳು ಉಪಸ್ಥಿತರಿದ್ದರು. https://t.co/8symh8K0Qm
ಕರ್ನಾಟಕ ಕುರುಬರ ಸಂಘದ ವೆಂಕಟೇಶ್ ಮೂರ್ತಿ ಮತ್ತು ಮಹಾಬೋಧಿ ಸೊಸೈಟಿಯ ಸನ್ಯಾಸಿಗಳು ಉಪಸ್ಥಿತರಿದ್ದರು. https://t.co/8symh8K0Qm