Analyse @AmitShah's tweets
@AmitShah
| 34,726,663 followers
ಜಗಜ್ಯೋತಿ ಬಸವಣ್ಣ ಅವರು 12 ನೇ ಶತಮಾನದಲ್ಲಿ ಅನುಭವ ಮಂಟಪದ ಮೂಲಕ ಸಮಾಜದ ಸಶಕ್ತೀಕರಣ ಮತ್ತು ಎಲ್ಲಾ ವರ್ಗದ ಜನರನ್ನು ಒಂದೇ ವೇದಿಕೆಯಡಿ ತಂದು ಲೋಕಕಲ್ಯಾಣದ ಚರ್ಚೆಯನ್ನು ಆರಂಭಿಸಿದರು. https://t.co/qGoG0iH4TK