Analyse @punithrk's tweets
@punithrk
| 2,111 followers
ಇವತ್ತಿನ ದಿನ ಯುವಕರು ಮೀಸೆ ತಿರುವುತ್ತಾರೆ ಎಂದರೆ ಅದಕ್ಕೆ ಈ ವೀರರೇ ಕಾರಣ..
ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ರವರ ಬಲಿದಾನ ದಿವಸದಂದು ಸಣ್ಣ ವಯಸ್ಸಿನಲ್ಲೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಈ ವೀರ ಸೇನಾನಿಗಳಿಗೆ ನನ್ನ ಪ್ರಣಾಮಗಳು
#BalidanDivas
#BhagatSingh #Rajguru #Sukhdev
#InquilabZindabad https://t.co/TQxrm9fqLD
ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ ರವರ ಬಲಿದಾನ ದಿವಸದಂದು ಸಣ್ಣ ವಯಸ್ಸಿನಲ್ಲೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಈ ವೀರ ಸೇನಾನಿಗಳಿಗೆ ನನ್ನ ಪ್ರಣಾಮಗಳು
#BalidanDivas
#BhagatSingh #Rajguru #Sukhdev
#InquilabZindabad https://t.co/TQxrm9fqLD