Analyse @sadasnk's tweets
@sadasnk
| 7,320 followers
ಹನುಮದ್ ವೃತ, ಮಾರ್ಗಶಿರ ಮಾಸದ ತ್ರಯೋದಶಿಯಾದ ಇಂದು ಹನುಮರೂಪಿಯಾದ ಶ್ರೀ ವಾಯುದೇವನನ್ನು ಸ್ಮರಿಸಿ ಆರಾಧಿಸುವ ಪಾವನ ಪುಣ್ಯ ಪರ್ವಕಾಲ. ಶ್ರೀ ರಾಮಭಕ್ತ, ಜೀವೋತ್ತಮನ ಅವತಾರ, ಹನುಮನ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಪ್ರಾಥನೆ...
ಜೈ ಭಜರಂಗಿ...
(ಹನುಮ ಜಯಂತಿ ಚೈತ್ರ ಶುಕ್ಲ ಪೂರ್ಣಿಮೆಯ ದಿನದಂದು)
#HanumanJayanti https://t.co/qhYfBmhG15
ಜೈ ಭಜರಂಗಿ...
(ಹನುಮ ಜಯಂತಿ ಚೈತ್ರ ಶುಕ್ಲ ಪೂರ್ಣಿಮೆಯ ದಿನದಂದು)
#HanumanJayanti https://t.co/qhYfBmhG15