Analyse @AkshayVandure1's tweets
@AkshayVandure1
| 5,381 followers
ಕರ್ನಾಟಕದ ಹೆಮ್ಮೆ, ಕನ್ನಡ ನಾಡಿನ ಮಾಣಿಕ್ಯ, ಭಾರತ ರತ್ನ ಶ್ರೀ ಸರ್ ಎಂ. ವಿಶ್ವೇಶ್ವರಯ್ಯ ನವರ ಜಯಂತಿಯ ದಿನದಂದು ಅವರಿಗೆ ನನ್ನ ಹೃದಯ ಪೂರ್ವಕ ಪ್ರಣಾಮಗಳು.
ದೇಶದ ತಾಂತ್ರಿಕ ಲೋಕಕ್ಕೆ ತಮ್ಮದೇಯಾದ ಕೊಡುಗೆ ನೀಡುತ್ತಾ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸೇವೆ ಸಲ್ಲಿಸುತ್ತಿರುವ ಎಲ್ಲಾ ಇಂಜಿನಿಯರ್ ಗಳಿಗೆ ಶುಭಾಶಯಗಳು.???
#EngineersDay https://t.co/OABghPnwj8
ದೇಶದ ತಾಂತ್ರಿಕ ಲೋಕಕ್ಕೆ ತಮ್ಮದೇಯಾದ ಕೊಡುಗೆ ನೀಡುತ್ತಾ, ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸೇವೆ ಸಲ್ಲಿಸುತ್ತಿರುವ ಎಲ್ಲಾ ಇಂಜಿನಿಯರ್ ಗಳಿಗೆ ಶುಭಾಶಯಗಳು.???
#EngineersDay https://t.co/OABghPnwj8