Analyse @sankushetty's tweets
@sankushetty
| 1,069 followers
ನಾಳೆ ಹೋಗುವ ಸತ್ಯಶೋಧನಾ ಸಮಿತಿಯ ವರದಿ ಏನು ಎಂಬುದು ಇಂದಿನ ಪತ್ರಿಕೆಯಲ್ಲಿ ಪ್ರಕಟವಾಗಿದೆ.
"ಪೊಲೀಸರ ವಿಳಂಬ ಘಟನೆಗೆ ಕಾರಣ.
ಶಾಸಕರ ಮೇಲಿನ ದಾಳಿ ಆಕಸ್ಮಿಕ"
ಎಂದಿನಂತೆ ದಲಿತ ನಾಯಕ ಶ್ರೀ ಜಿ ಪರಮೇಶ್ವರ್ ಅವರ ಹೆಗಲ ಮೇಲೆ ಕೋವಿ ಇಟ್ಟು ನಿಮ್ಮ ಗುರಿ ಸಾಧಿಸಿಕೊಳ್ಳಿ @siddaramaiah.
#CongressAgainstDalits https://t.co/XMQKCLHsor
"ಪೊಲೀಸರ ವಿಳಂಬ ಘಟನೆಗೆ ಕಾರಣ.
ಶಾಸಕರ ಮೇಲಿನ ದಾಳಿ ಆಕಸ್ಮಿಕ"
ಎಂದಿನಂತೆ ದಲಿತ ನಾಯಕ ಶ್ರೀ ಜಿ ಪರಮೇಶ್ವರ್ ಅವರ ಹೆಗಲ ಮೇಲೆ ಕೋವಿ ಇಟ್ಟು ನಿಮ್ಮ ಗುರಿ ಸಾಧಿಸಿಕೊಳ್ಳಿ @siddaramaiah.
#CongressAgainstDalits https://t.co/XMQKCLHsor