Analyse @DKSureshINC's tweets
@DKSureshINC
| 35,840 followers
Educate, Organize, Agitate ಎನ್ನುವ ಮೂಲಕ ಸಾಮಾನ್ಯ ವರ್ಗಗಳಿಗೆ ದಿಟ್ಟ ಸಂದೇಶವನ್ನು ಕೊಟ್ಟ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನ ಇಂದು. ಭಾರತದಲ್ಲಿ ಶೋಷಿತ ವರ್ಗಗಳು ತಲೆಯೆತ್ತಿ ನಡೆಯಲು ಅಂಬೇಡ್ಕರ್ ಅವರ ಕೊಡುಗೆ ನೆನೆಯುತ್ತಾ, ಅವರನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ.
#AmbedkarJayanti https://t.co/u9h7DW39uw
#AmbedkarJayanti https://t.co/u9h7DW39uw