Analyse @Rashtrotthana_P's tweets
@Rashtrotthana_P
| 2,585 followers
ರಾಷ್ಟ್ರೋತ್ಥಾನದ ಜಾಗರಣ ಪ್ರಕಲ್ಪದ ವತಿಯಿಂದ ಬೆಂಗಳೂರಿನ ಹೊಂಬೇಗೌಡ ಸೇವಾಬಸ್ತಿ(ಸ್ಲಂ)ಯಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.
ಸೇವಾಬಸ್ತಿಯ 100 ಮಕ್ಕಳಿಗೆ ಉಚಿತವಾಗಿ 300 ನೋಟ್ ಬುಕ್ ಗಳನ್ನು ನೀಡಲಾಯಿತು.
ಜಾಗರಣ ಪ್ರಕಲ್ಪದ ವೀರೇಶ್ ಹಾಗೂ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಪಾಂಡಿಯನ್ ಅವರು ಉಪಸ್ಥಿತರಿದ್ದರು.
#AmbedkarJayanti https://t.co/vQLoyWQvMM
ಸೇವಾಬಸ್ತಿಯ 100 ಮಕ್ಕಳಿಗೆ ಉಚಿತವಾಗಿ 300 ನೋಟ್ ಬುಕ್ ಗಳನ್ನು ನೀಡಲಾಯಿತು.
ಜಾಗರಣ ಪ್ರಕಲ್ಪದ ವೀರೇಶ್ ಹಾಗೂ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಪಾಂಡಿಯನ್ ಅವರು ಉಪಸ್ಥಿತರಿದ್ದರು.
#AmbedkarJayanti https://t.co/vQLoyWQvMM