Analyse @IYCKarnataka's tweets
@IYCKarnataka
| 48,815 followers
ತಮ್ಮ ಇಡೀ ಆಯುಷ್ಯದಲ್ಲಿ ಕರ್ನಾಟಕವೊಂದನ್ನೇ ಮುಖ್ಯ ಧ್ಯೇಯವಾಗಿಟ್ಟುಕೊಂಡು ಅದರ ಸಿದ್ಧಿಗಾಗಿ ಅವಿರತವಾಗಿ ಶ್ರಮಿಸಿ , ಕನ್ನಡ ಕುಲಪುರೋಹಿತರೆಂದು ಕನ್ನಡಿಗರ ಮನೆ ಮನಗಳಲ್ಲಿ ಸದಾ ನೆಲೆಸಿರುವ ಶ್ರೀ ಆಲೂರು ವೆಂಕಟರಾಯರ ಜಯಂತಿಯಂದು ಅವರಿಗೆ ನಮ್ಮ ಗೌರವಪೂರ್ವಕ ನಮನಗಳು
#Karnataka #Kannada https://t.co/RxjCBql7PI
#Karnataka #Kannada https://t.co/RxjCBql7PI