Analyse @IYCKarnataka's tweets
@IYCKarnataka
| 48,815 followers
ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇಂದು ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29 ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ ನ್ಯಾಯ ಯೋಜನೆ ಹಣ ರೂ.200 ನೀಡಲಾಯಿತು.
ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.
#6MahineKaNyayDoModiJi https://t.co/kojhiK7oq7
ಅಸಂಘಟಿತ ಕಾರ್ಮಿಕರಿಗೆ ಕೇಂದ್ರ ಸರ್ಕಾರ 6 ತಿಂಗಳ ನ್ಯಾಯ ನೀಡಲಿ ಎಂದು ಎಲ್ಲರೂ ಆಗ್ರಹಿಸಿದರು.
#6MahineKaNyayDoModiJi https://t.co/kojhiK7oq7