Analyse @IYCKarnataka's tweets
@IYCKarnataka
| 48,815 followers
ಬೆಂಗಳೂರು ದಕ್ಷಿಣ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ವಿಜಯ್ ಆನಂದ್ ರವರು, ಬೆಂಗಳೂರಿನ ಯುವ ಕಾಂಗ್ರೆಸ್ ಕಛೇರಿಯಲ್ಲಿ ಮಾಜಿ ಪ್ರಧಾನಿ ದಿವಂಗತ ಶ್ರೀ ರಾಜೀವ್ ಗಾಂಧಿ ಯವರ 29ನೇ ಪುಣ್ಯ ಸ್ಮರಣೆಯ ಪ್ರಯುಕ್ತ, ಬಡವರಿಗೆ ಒಂದು ದಿನದ " ನ್ಯಾಯ" ಯೋಜನೆ ಹಣ ರೂ.200 ನೀಡದರು.
#6MahineKaNyayDoModiJi https://t.co/FGNa09AMRl
#6MahineKaNyayDoModiJi https://t.co/FGNa09AMRl