Analyse @dineshgrao's tweets
@dineshgrao
| 154,969 followers
1
ಕರಾಳ ಕೃಷಿ ಕಾಯ್ದೆಗಳ ವಿರುದ್ಧ ರೈತರ ಚಳವಳಿಗೆ ವರ್ಷ ತುಂಬಿದೆ.
ನಿರಂತರ ಹೋರಾಟದ ಮೂಲಕ ಅನ್ನದಾತ ಬೀದಿಗಿಳಿದಿದ್ದಾನೆ.
ಈ ಪ್ರತಿಭಟನೆಯಲ್ಲಿ ಅದೆಷ್ಟೋ ರೈತರು ಹುತಾತ್ಮರಾಗಿದ್ದಾರೆ.
ಆದರೆ ದುರುಳ ಕೇಂದ್ರ ಸರ್ಕಾರಕ್ಕೆ ಇಲ್ಲಿಯವರೆಗೂ ರೈತರ ಗೋಳು ಕೇಳದಷ್ಟು ಕ್ರೂರತನವಿರುವುದು ಈ ದೇಶದ ದುರಂತ.
ಕರಾಳ ಕೃಷಿ ಕಾಯ್ದೆಗಳ ವಿರುದ್ಧ ರೈತರ ಚಳವಳಿಗೆ ವರ್ಷ ತುಂಬಿದೆ.
ನಿರಂತರ ಹೋರಾಟದ ಮೂಲಕ ಅನ್ನದಾತ ಬೀದಿಗಿಳಿದಿದ್ದಾನೆ.
ಈ ಪ್ರತಿಭಟನೆಯಲ್ಲಿ ಅದೆಷ್ಟೋ ರೈತರು ಹುತಾತ್ಮರಾಗಿದ್ದಾರೆ.
ಆದರೆ ದುರುಳ ಕೇಂದ್ರ ಸರ್ಕಾರಕ್ಕೆ ಇಲ್ಲಿಯವರೆಗೂ ರೈತರ ಗೋಳು ಕೇಳದಷ್ಟು ಕ್ರೂರತನವಿರುವುದು ಈ ದೇಶದ ದುರಂತ.