Analyse @dineshgrao's tweets
@dineshgrao
| 154,969 followers
2
ಕಳೆದ 1 ವರ್ಷದಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಕೀಳುಮಟ್ಟದ ತಂತ್ರ ಪ್ರಯೋಗಿಸಿ ವಿಫಲವಾಗಿದೆ.
ರೈತರಿಗೆ ಉಗ್ರಗಾಮಿಗಳ ಪಟ್ಟ ಕಟ್ಟಿ,ದೇಶದ್ರೋಹಿಗಳಂತೆ ಬಿಂಬಿಸಿ ಚಳವಳಿ ದಮನ ಮಾಡಲು ಯತ್ನಿಸಿದೆ.
ಇತಿಹಾಸದಲ್ಲೇ ರೈತರನ್ನು ಇಷ್ಟು ಹೀನಾಯವಾಗಿ ಹಾಗೂ ನಿಕೃಷ್ಟವಾಗಿ ನಡೆಸಿಕೊಂಡ ಇನ್ನೊಂದು ಸರ್ಕಾರವಿಲ್ಲ
ಕಳೆದ 1 ವರ್ಷದಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಕೀಳುಮಟ್ಟದ ತಂತ್ರ ಪ್ರಯೋಗಿಸಿ ವಿಫಲವಾಗಿದೆ.
ರೈತರಿಗೆ ಉಗ್ರಗಾಮಿಗಳ ಪಟ್ಟ ಕಟ್ಟಿ,ದೇಶದ್ರೋಹಿಗಳಂತೆ ಬಿಂಬಿಸಿ ಚಳವಳಿ ದಮನ ಮಾಡಲು ಯತ್ನಿಸಿದೆ.
ಇತಿಹಾಸದಲ್ಲೇ ರೈತರನ್ನು ಇಷ್ಟು ಹೀನಾಯವಾಗಿ ಹಾಗೂ ನಿಕೃಷ್ಟವಾಗಿ ನಡೆಸಿಕೊಂಡ ಇನ್ನೊಂದು ಸರ್ಕಾರವಿಲ್ಲ