Analyse @dineshgrao's tweets
@dineshgrao
| 154,969 followers
3
ಸಂಸದೀಯ ವ್ಯವಸ್ಥೆಯ ಅರ್ಥವೇ ಗೊತ್ತಿಲ್ಲದ BJP ಸರ್ಕಾರ ಅಧಿವೇಶನದ ಉದ್ದೇಶವನ್ನೇ ಹಾಳು ಮಾಡುತ್ತಿದೆ.
6ತಿಂಗಳ ಬಳಿಕ ನಡೆದ ಅಧಿವೇಶನದಲ್ಲಿ ಚರ್ಚಿಸುವ ಅನೇಕ ವಿಷಯಗಳಿದ್ದವು.
ಅಧಿವೇಶನದ ಕಾಲಮಿತಿಯನ್ನು ವಿಸ್ತರಿಸುವಂತೆ ಕಲಾಪ ಸಲಹಾ ಸಭೆಯಲ್ಲಿ ಸಿದ್ದರಾಮಯ್ಯ ಕೂಡ ಮನವಿ ಮಾಡಿದ್ದರು.
ಆಗ ಒಪ್ಪಿದ್ದ ಸ್ಪೀಕರ್ ಇಂದು ಅಧಿವೇಶನ ಮುಂದೂಡಿದ್ಯಾಕೆ?
ಸಂಸದೀಯ ವ್ಯವಸ್ಥೆಯ ಅರ್ಥವೇ ಗೊತ್ತಿಲ್ಲದ BJP ಸರ್ಕಾರ ಅಧಿವೇಶನದ ಉದ್ದೇಶವನ್ನೇ ಹಾಳು ಮಾಡುತ್ತಿದೆ.
6ತಿಂಗಳ ಬಳಿಕ ನಡೆದ ಅಧಿವೇಶನದಲ್ಲಿ ಚರ್ಚಿಸುವ ಅನೇಕ ವಿಷಯಗಳಿದ್ದವು.
ಅಧಿವೇಶನದ ಕಾಲಮಿತಿಯನ್ನು ವಿಸ್ತರಿಸುವಂತೆ ಕಲಾಪ ಸಲಹಾ ಸಭೆಯಲ್ಲಿ ಸಿದ್ದರಾಮಯ್ಯ ಕೂಡ ಮನವಿ ಮಾಡಿದ್ದರು.
ಆಗ ಒಪ್ಪಿದ್ದ ಸ್ಪೀಕರ್ ಇಂದು ಅಧಿವೇಶನ ಮುಂದೂಡಿದ್ಯಾಕೆ?