Analyse @dineshgrao's tweets
@dineshgrao
| 154,969 followers
5
ವಿದ್ಯಾರ್ಥಿಗಳ ಕಲಿಕೆಯಲ್ಲಿ ಮಹಮದ್ ಘಜ್ನಿಯ 17 ದಂಡಯಾತ್ರೆಗಳು ಗೊತ್ತಿರಬೇಕು..ರಾಣಾ ಪ್ರತಾಪ ಹಾಗೂ ಶಿವಾಜಿಯ ಶೌರ್ಯವೂ ಗೊತ್ತಿರಬೇಕು.
ಹಾಗಾದಾಗ ಮಾತ್ರ ಅದು ಇತಿಹಾಸದ ಕಲಿಕೆಯಾಗುತ್ತದೆ.
ಆದರೆ NEP ಮೂಲಕ ಇಂತಹ ಇತಿಹಾಸ ತಿರುಚುವ ಪ್ರಯತ್ನ ನಡೆಯುತ್ತಿದೆ.
ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕಲ್ಲವೆ?
ವಿದ್ಯಾರ್ಥಿಗಳ ಕಲಿಕೆಯಲ್ಲಿ ಮಹಮದ್ ಘಜ್ನಿಯ 17 ದಂಡಯಾತ್ರೆಗಳು ಗೊತ್ತಿರಬೇಕು..ರಾಣಾ ಪ್ರತಾಪ ಹಾಗೂ ಶಿವಾಜಿಯ ಶೌರ್ಯವೂ ಗೊತ್ತಿರಬೇಕು.
ಹಾಗಾದಾಗ ಮಾತ್ರ ಅದು ಇತಿಹಾಸದ ಕಲಿಕೆಯಾಗುತ್ತದೆ.
ಆದರೆ NEP ಮೂಲಕ ಇಂತಹ ಇತಿಹಾಸ ತಿರುಚುವ ಪ್ರಯತ್ನ ನಡೆಯುತ್ತಿದೆ.
ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕಲ್ಲವೆ?